ಶಿಡ್ಲಘಟ್ಟಕ್ಕೆ ಅಮೃತ ನಗರೋತ್ಥಾನದಿಂದ 11 ಕೋಟಿಯ ಅನುದಾನದ ಕಾಮಗಾರಿಗಳಿಗೆ ನಗರಸಭೆ ಅಧ್ಯಕ್ಷೆ ಸುಮೀತ್ರ ರಮೇಶ್ ರಿಂದ ಚಾಲನೆ



ಶಿಡ್ಲಘಟ್ಟ ಅಮೃತ ನಗರೋತ್ಥಾನ 4 ನೇ ಹಂತದ ಯೋಜನೆ ಅಡಿಯಲ್ಲಿ ಈ ದಿನ 15ನೇ ವಾರ್ಡಿನ ಮಾರುತಿ ನಗರದಲ್ಲಿರುವ ಚರಂಡಿ ಕಾಮಗಾರಿ ಯೋಜನೆಗೆ  ನಗರಸಭೆ ಅಧ್ಯಕ್ಷೆ ಮತ್ತು ಸದಸ್ಯರಿಂದ ಚಾಲನೆಯನ್ನು ನೀಡಲಾಯಿತು .
ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಶಿಡ್ಲಘಟ್ಟ ನಗರಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಪಟ್ಟಿಯನ್ನು ಕೆಲವು ದಿನಗಳ ಹಿಂದಷ್ಟೇ ಅಧ್ಯಕ್ಷರು, ಇಂಜಿನೀಯರ್,ಮತ್ತು ಪೌರಾಯುಕ್ತ ರನ್ನು ಒಳಗೊಂಡ ತಂಡದ ಜೊತೆ ಸರ್ವೇ ಮಾಡಿದ್ದು, ಇದರ ಪಟ್ಟಿಯನ್ನು ಜಿಲ್ಲಾ ಅಧಿಕಾರಿಗಳಿಗೆ ಕಳಿಸಲಾಗಿತ್ತು ಕಾಮಗಾರಿಗಳಿಗೆ ಬೇಕಾಗಿರುವ ಅನುದಾನವನ್ನು ಅನುಮೊದನೆ ಪಟ್ಟಿ ಜಿಲ್ಲಾ ಅಧಿಕಾರಿಗಳು ಕೊಟ್ಟಿದ್ದಾರೆ. ಇಡೀ ಜಿಲ್ಲೆಗೆ ನಮ್ಮ ಶಿಡ್ಲಘಟ್ಟ ನಗರಕ್ಕೆ ಮಾತ್ರ ಅನುಮೊದನೆ ಸಿಕ್ಕಿದೆ ತುಂಬಾ ಖುಷಿಯ ಸುದ್ದಿಯಾಗಿದೆ, ಸುಮಾರು 11 ಕೋಟಿ ಅನುದಾನವನ್ನು ಶಿಡ್ಲಘಟ್ಟ ನಗರಕ್ಕೆ ಮೀಸಲಿಡಲಾಗಿದೆ ಮೊದಲ ಕಾಮಗಾರಿಯನ್ನು ಮಾರುತಿ ನಗರದ 15 ನೇ ವಾರ್ಡಿನಲ್ಲಿ ಚಾಲನೆ ನೀಡಲಾಯಿತು ಎಂದು ನಗರಸಭೆ ಅಧ್ಯಕ್ಷೆ ಸುಮೀತ್ರ ರಮೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಸಂತ ಬಾಲಕೃಷ್ಣ,ರಾಘವೇಂದ್ರ,ಕೆ.ಸುರೇಶ್,ರೀಯಾಜ್, ಮಾಜಿ ಪುರಸಭಾ ಅಧ್ಯಕ್ಷ ಜಗನ್ನಾಥ, ಮುಖಂಡರಾದ ಬಂಕ್ ಮಂಜುನಾಥ್,ಎಸ್.ಎಂ.ರಮೇಶ್, ಬಾಲಕೃಷ್ಣ, ನಿಜಾಮುದ್ದೀನ್,ಅನ್ಸರ್, ಇಂಜಿನಿಯರ್ ಪ್ರಸಾದ್, 
 

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ