ಸಹಾಯಕ್ಕಾಗಿ"ಸುವಿದ ಹ್ಯಾಪ್" ಮತ್ತು ಸಿ.ವಿಜಲ್ ಅಪ್ಲಿಕೇಶನ್ ಬಳಸಿ-ಚುನಾವಣೆ ಆಯೋಗ -ಜವೀದಾ ನಸಿಮಾ ಖಾನಂ



ಶಿಡ್ಲಘಟ್ಟ- ಚುನಾವಣೆ ಮೇ 10 ರಂದು   ನಡೆಯಲಿದ್ದು ಇಂದಿನಿಂದ ನೀತಿ ಸಂಹಿತೆ ಜಾರಿ ಆದ ಕಾರಣ  ಚುನಾವಣೆ ಆಯೋಗದಿಂದ ತಾಲ್ಲೂಕು ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ ಈ ಸಲ 2023ರ ವಿಧಾನಸಭಾ ಚುನಾವಣೆಗೆ  ರಾಜಕೀಯ ಮುಖಂಡರು ಚುನಾವಣೆ ಪ್ರಚಾರ (ರ್ಯಾಲಿ)ಹಾಗೂ ಸಭೆಗಳು ಮಾಡಬೇಕೆಂದರೆ. ಅನುಮತಿ ಪಡೆಯಬೇಕು ಅದು ಎಲ್ಲಿ ? ಯಾರು ಕೊಡುವುದು ಎಂಬ ಗೊಂದಲಗಳಿಗೆ ತೆರೆ ಹೆಳಿತಿದೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಪ್ಲೇ -ಸ್ಟೋರ್ ಅಪ್ಲಿಕೇಶನ್ ನಲ್ಲಿ  "ಸುವಿದ"  ಹ್ಯಾಪ್ ಎಂದು ಸಿಗುತ್ತಾದೆ ಅದರ  ಮೂಲಕ ನೀವು ರಾಜಕೀಯ ಸಭೆ ರ್ಯಾಲಿ ಸಭೆಗಳಿಗೆ ಪರ್ಮಿಷನ್ ತೆಗೆದುಕೊಳ್ಳಬೇಕಾಗುತ್ತದೆ.

 ಇನ್ನೊಂದು ಸಾರ್ವಜನಿಕರಿಗೆ ಚುನಾವಣೆ ಆಯೋಗಕ್ಕೆ (ದೂರು) ಕಂಪ್ಲೇಂಟ್ ಕೊಡಬೇಕೆಂದರೆ "ಸಿ ವಿಜಲ್"  ಅಪ್ಲಿಕೇಶನ್ ಮೂಲಕ ಕಂಪ್ಲೇಂಟ್ ನೀಡಿದರೆ ಜಿಪಿಎಸ್ ಪೋಟೋ ಬರುತ್ತೆ ಅದನ್ನು c.vizil app ಅಲ್ಲಿ ಅಪ್ಲೋಡ್ ಮಾಡಿದರೆ "ಕನ್ಸರ್ನ್ ಟೀಂ" ಬಂದು ಪರಿಶೀಲಿಸುತ್ತದೆ. ಕರ್ನಾಟಕ  ಚುನಾವಣೆ ಆಯೋಗವು ಸಾರ್ವಜನಿಕರಿಗೆ ಅನುಕೂಲ ನೀಡುವ ಉದ್ದೇಶ ಆಗಿದೆ ಸಾರ್ವಜನಿಕರು ಈ ಎರಡು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಚುನಾವಣೆ ಆಯೋಗವನ್ನು ಬೆಂಬಲಿಸಿ ಎಂದು ತಿಳಿಸಿದ‌  ಚುನಾವಣಾಧಿಕಾರಿಗಳು -ಜವೀದಾ ನಸಿಮಾ ಖಾನಂ, ಇವರ ಜೊತೆ ತಾಲ್ಲೂಕು ತಹಶೀಲ್ದಾರ್ 
ಬಿ.ಎನ್.ಸ್ವಾಮಿ ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ