ಸಹಾಯಕ್ಕಾಗಿ"ಸುವಿದ ಹ್ಯಾಪ್" ಮತ್ತು ಸಿ.ವಿಜಲ್ ಅಪ್ಲಿಕೇಶನ್ ಬಳಸಿ-ಚುನಾವಣೆ ಆಯೋಗ -ಜವೀದಾ ನಸಿಮಾ ಖಾನಂ
ಶಿಡ್ಲಘಟ್ಟ- ಚುನಾವಣೆ ಮೇ 10 ರಂದು ನಡೆಯಲಿದ್ದು ಇಂದಿನಿಂದ ನೀತಿ ಸಂಹಿತೆ ಜಾರಿ ಆದ ಕಾರಣ ಚುನಾವಣೆ ಆಯೋಗದಿಂದ ತಾಲ್ಲೂಕು ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ ಈ ಸಲ 2023ರ ವಿಧಾನಸಭಾ ಚುನಾವಣೆಗೆ ರಾಜಕೀಯ ಮುಖಂಡರು ಚುನಾವಣೆ ಪ್ರಚಾರ (ರ್ಯಾಲಿ)ಹಾಗೂ ಸಭೆಗಳು ಮಾಡಬೇಕೆಂದರೆ. ಅನುಮತಿ ಪಡೆಯಬೇಕು ಅದು ಎಲ್ಲಿ ? ಯಾರು ಕೊಡುವುದು ಎಂಬ ಗೊಂದಲಗಳಿಗೆ ತೆರೆ ಹೆಳಿತಿದೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಪ್ಲೇ -ಸ್ಟೋರ್ ಅಪ್ಲಿಕೇಶನ್ ನಲ್ಲಿ "ಸುವಿದ" ಹ್ಯಾಪ್ ಎಂದು ಸಿಗುತ್ತಾದೆ ಅದರ ಮೂಲಕ ನೀವು ರಾಜಕೀಯ ಸಭೆ ರ್ಯಾಲಿ ಸಭೆಗಳಿಗೆ ಪರ್ಮಿಷನ್ ತೆಗೆದುಕೊಳ್ಳಬೇಕಾಗುತ್ತದೆ.
ಇನ್ನೊಂದು ಸಾರ್ವಜನಿಕರಿಗೆ ಚುನಾವಣೆ ಆಯೋಗಕ್ಕೆ (ದೂರು) ಕಂಪ್ಲೇಂಟ್ ಕೊಡಬೇಕೆಂದರೆ "ಸಿ ವಿಜಲ್" ಅಪ್ಲಿಕೇಶನ್ ಮೂಲಕ ಕಂಪ್ಲೇಂಟ್ ನೀಡಿದರೆ ಜಿಪಿಎಸ್ ಪೋಟೋ ಬರುತ್ತೆ ಅದನ್ನು c.vizil app ಅಲ್ಲಿ ಅಪ್ಲೋಡ್ ಮಾಡಿದರೆ "ಕನ್ಸರ್ನ್ ಟೀಂ" ಬಂದು ಪರಿಶೀಲಿಸುತ್ತದೆ. ಕರ್ನಾಟಕ ಚುನಾವಣೆ ಆಯೋಗವು ಸಾರ್ವಜನಿಕರಿಗೆ ಅನುಕೂಲ ನೀಡುವ ಉದ್ದೇಶ ಆಗಿದೆ ಸಾರ್ವಜನಿಕರು ಈ ಎರಡು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಚುನಾವಣೆ ಆಯೋಗವನ್ನು ಬೆಂಬಲಿಸಿ ಎಂದು ತಿಳಿಸಿದ ಚುನಾವಣಾಧಿಕಾರಿಗಳು -ಜವೀದಾ ನಸಿಮಾ ಖಾನಂ, ಇವರ ಜೊತೆ ತಾಲ್ಲೂಕು ತಹಶೀಲ್ದಾರ್
Comments
Post a Comment